ಮೋಡ ಬಿತ್ತಿ ಮಳೆ ತರುವುದೆಲ್ಲಿ
ಹೊಲವ ಬಿತ್ತಿ ಕಳೆ ಕೀಳುವುದೆಲ್ಲಿ
ಆಸೆ ಬಿತ್ತಿ ಕನಸ ಕಾಣುವುದೆಲ್ಲಿ
ಬರಗಾಲ ಬಂದು ಬರಡಾಗೈತೆ ಬದುಕು
ಇನ್ನೆಲ್ಲಿದೆ ನಮ್ಮ ಬಾಳಲ್ಲಿ ಬೆಳಕು
ಸೂರ್ಯ ಚಂದ್ರ ಇರುವವರೆಗೂ
ದುಡಿಯಬೇಕೆಂಬ ನಮ್ಮಯ ಛಲವು
ಕುಗ್ಗೈತಿ ನೋಡು ಇಲ್ಲಿ
ಮತ್ತೆ ಬಡಿದೆಬ್ಬಿಸುವವರು ಯಾರಿಲ್ಲಿ
ಕೆರೆಯೂ ಬತ್ತಿ ಹೋಯ್ತು
ಮಮತೆ ಪ್ರೀತಿ ಮಾಯವಾಯ್ತು
ಅಳಲು ಕಣ್ನೀರೆ ಖಾಲಿಯಾಗಿರಲು
ಈ ಕಷ್ಟಗಳಿಗೆ ಕೊನೆ ಸಿಗುವುದು ಯಾವತ್ತು.
-ಸೋಮೇಶ್ ಎನ್ ಗೌಡ
ಹೊಲವ ಬಿತ್ತಿ ಕಳೆ ಕೀಳುವುದೆಲ್ಲಿ
ಆಸೆ ಬಿತ್ತಿ ಕನಸ ಕಾಣುವುದೆಲ್ಲಿ
ಬರಗಾಲ ಬಂದು ಬರಡಾಗೈತೆ ಬದುಕು
ಇನ್ನೆಲ್ಲಿದೆ ನಮ್ಮ ಬಾಳಲ್ಲಿ ಬೆಳಕು
ಸೂರ್ಯ ಚಂದ್ರ ಇರುವವರೆಗೂ
ದುಡಿಯಬೇಕೆಂಬ ನಮ್ಮಯ ಛಲವು
ಕುಗ್ಗೈತಿ ನೋಡು ಇಲ್ಲಿ
ಮತ್ತೆ ಬಡಿದೆಬ್ಬಿಸುವವರು ಯಾರಿಲ್ಲಿ
ಕೆರೆಯೂ ಬತ್ತಿ ಹೋಯ್ತು
ಮಮತೆ ಪ್ರೀತಿ ಮಾಯವಾಯ್ತು
ಅಳಲು ಕಣ್ನೀರೆ ಖಾಲಿಯಾಗಿರಲು
ಈ ಕಷ್ಟಗಳಿಗೆ ಕೊನೆ ಸಿಗುವುದು ಯಾವತ್ತು.
-ಸೋಮೇಶ್ ಎನ್ ಗೌಡ
No comments:
Post a Comment